Urdu   /   English   /   Nawayathi

ಕಾಂಗ್ರೆಸ್​ಗೆ ಭಾರಿ ಹಿನ್ನಡೆ: ಅಜ್ಞಾತ ಸ್ಥಳಕ್ಕೆ ತೆರಳಿದ ಸಿದ್ದರಾಮಯ್ಯ

share with us

ಬೆಂಗಳೂರು: 23 ಮೇ 2019 (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲುತ್ತಿರುವ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಜ್ಞಾತ ಸ್ಥಳಕ್ಕೆ ತೆರಳಿದರು. ಬೆಂಗಳೂರಿನ ಕಾವೇರಿ ನಿವಾಸದ ಎರಡನೆ ಮಹಡಿಯಲ್ಲಿ ಬೆಳಗ್ಗಿನಿಂದಲೇ ಮನೆಯಲ್ಲಿ ವಿಶ್ರಾಂತಿಗೆ ಜಾರಿದ್ದ ಸಿದ್ದರಾಮಯ್ಯ, ಇದುವರೆಗೂ ಯಾವುದೇ ನಾಯಕರಾಗಲಿ ಕಾರ್ಯಕರ್ತರನ್ನಾಗಲೀ ಭೇಟಿ ಮಾಡಲಿಲ್ಲ. ಸಿದ್ದು ಮನೆಯ ಬಳಿಗೂ ಯಾವ ಮುಖಂಡರು ಸುಳಿದಾಡುತ್ತಿಲ್ಲ. ಇದ್ದಕ್ಕಿದ್ದ ಹಾಗೆ ಬೆಂಗಾವಲು ವಾಹನವನ್ನು ಬಿಟ್ಟು ಏಕಾಏಕಿ ಮನೆಯಿಂದ ಕಾರಿನಲ್ಲಿ ಹೊರಟುಹೋದರು. ದೇಶದಲ್ಲಿ ಕಾಂಗ್ರೆಸ್ ಫಲಿತಾಂಶದ ಮುಂದೆ ರಾಜ್ಯದ ಫಲಿತಾಂಶ ತೀರಾ ಹಿನ್ನಡೆ ಅನುಭವಿಸುತ್ತಿದೆ

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا