Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
ಭಟ್ಕಳ: 15 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಶನಿವಾರದಂದು ಸಂಜೆ ಸುಮಾರು 5 ಗಂಟೆಗೆ ಪಶ್ಚಿಮ ವಲಯದ ಐ,ಜಿ,ಪಿ ಅರುಣ್ ಚಕ್ರವರ್ತಿ ಅವರು ಭಟ್ಕಳ ನಗರದ ಚಿನ್ನದ ಪಳ್ಳಿ ಎಂದು ಹೆಸರುವಾಸಿಯಾದ ಜಾಮಿಯಾ ಮಸೀದಿಗೆ ಭೇಟಿ ನೀಡಿ ಮಸೀದಿಯನ್ನು ಪರಿಶೀಲಿಸಿ ಆನಂದ ವ್ಯಕ್ತಪಡಿಸಿದರು. ಇವರು ಹೊನ್ನಾವರದಿಂದ ಮಂಗಳೂರಿಗೆ ಹೋಗುವ ವೇಳೆ ಕೆಲ ಕಾಲ ಇಲ್ಲಿ ತಂಗಿದ್ದು, ಇಲ್ಲಿನ ಜಾಮಿಯಾ ಮಸೀದಿ ಹಾಗೂ ಜಮಾತುಲ್ ಮಸ್ಲಿಮೀನ್ ಭಟ್ಕಳದ ಕಾರ್ಯಾಲಯವನ್ನು ನೋಡಿ ಅಲ್ಲಿ ನಡೆಯುತ್ತಿರುವ ಶರಿಯತ್ ಚಟುವಟಿಕೆಗಳನ್ನು ಕೇಳಿ ಹೊಗಳಿ ಕೊಂಡಾಡಿದರು. ನಂತರ ಭಟ್ಕಳದ ಮೋನಿ ಬಸ್ತಿ ಹಾಗೂ ಜೈನರ ಹಾಡುವಳ್ಳಿಯನ್ನು ಕೂಡ ವೀಕ್ಷಿಸಿ ಆನಂದಪಟ್ಟರು. ಇವರ ಜೊತೆಗೆ ಜೆಲ್ಲೆಯ ವರಿಷ್ಠಾಧಿಕಾರಿಗಳಾದ ವಿನಾಯಕ್ ಪಾಟೀಲ್ ಹಾಗೂ ಭಟ್ಕಳದ ಡಿ,ವೈ,ಎಸ್,ಪಿ ವೆಲೆಂಟೈನ್ ಡಿಸೋಝಾ ಮತ್ತು ಅವರ ತಂಡದವರು ಇದ್ದರು.
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |