Urdu   /   English   /   Nawayathi

ಬಂಧನದಲ್ಲಿರುವ ಭಟ್ಕಳ ಮೀನುಗಾರರ ಬಿಡುಗಡೆಗೆ ದುಬೈಯಲ್ಲಿ ನಡೆಯಿತು ಚರ್ಚೆ

share with us

ಭಟ್ಕಳ: 15 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಕೆಲವು ದಿನಗಳ ಹಿಂದೆ ಭಟ್ಕಳ ಮೂಲದ 23 ಮೀನುಗಾರರನ್ನು ಇರಾನ್ ಬಂಧಿಸಿದ್ದು, ಅವರ ಬಿಡುಗಡೆಯ ಪ್ರಯತ್ನಕ್ಕಾಗಿ ದುಬೈಯಲ್ಲಿರುವ ಭಾರತದ ಉಪ ರಾಯಭಾರಿ ಕಚೇರಿಗೆ ಕೆ,ಎನ್,ಆರ್ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಕೆ,ಎನ್,ಆರ್ ಐ ಸಮಿತಿಯ ಕಾರ್ಯಕಾರಿ ಸದಸ್ಯರಾದ ಮುಹಮ್ಮದ್ ಹಾಗೂ ಭಟ್ಕಳ ಸಂಘಟನೆಯ ಮುಖ್ಯಸ್ಥರಾದ ಸೈಯದ್ ಖಲೀಲ್ ಅವರು ಭೇಟಿ ನೀಡಿ, ಕಚೇರಿಯ ಉಪ ರಾಯಭಾರಿಗಳಾದ ವಿಪುಲ್ ಅವರೊಂದಿಗೆ ಚರ್ಚಿಸಿ ಮೀನುಗಾರರ ಶೀಘ್ರ ಬಿಡುಗಡೆಗಾಗಿ ಅವರಲ್ಲಿ ಕೋರಿಕೊಂಡರು. ಚರ್ಚೆಯ ನಂತರ ಕಡಿಮೆ ಅವಧಿಯಲ್ಲಿ ಅವರ ಬಿಡುಗಡೆಗಾಗಿ ಬೇಕಾದ ಸೌಕರ್ಯವನ್ನು ನಾವು ಮಾಡುತ್ತೇವೆ ಎಂದು ವಿಪುಲ್ ಅವರು ಭರವಸೆ ನೀಡಿದರು.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا