Urdu   /   English   /   Nawayathi

ದಾವಣಗೆರೆ:ಸಾಲ ಕೊಡುವುದಾಗಿ ಮಂಚಕ್ಕೆ ಕರೆದ ಮ್ಯಾನೇಜರ್‌ಗೆ ಮಹಿಳೆಯಿಂದ ಚಪ್ಪಲಿ ಏಟು

share with us

ದಾವಣಗೆರೆ: 15 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಸಾಲ ಕೊಡಿಸುವುದಾಗಿ ಮಂಚಕ್ಕೆ ಕರೆದ ಖಾಸಗಿ ಬ್ಯಾಂಕ್‌ನ ಮ್ಯಾನೇಜರ್‌ಗೆ ಮಹಿಳೆ ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿದ್ದಾರೆ.

ಡಿಎಚ್‌ಎಫ್‌ಎಲ್‌ ಮ್ಯಾನೇಜರ್‌ ದೇವಣ್ಣ ಏಟು ತಿಂದ ಅಸಾಮಿ. ಈತ ಮಹಿಳೆಯೊಬ್ಬರಿಗೆ ಸಾಲ ನೀಡುವುದಾಗಿ ತಿಳಿಸಿ ಪಲ್ಲಂಗಕ್ಕೆ ಕರೆದಿದ್ದಾನೆ. 

ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿಯೇ ಮಹಿಳೆ ಇದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ. ಚಪ್ಪಲಿ ಮತ್ತು ಮರದ ತುಂಡಿನಿಂದ ಹೊಡೆದು ಮಹಿಳಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا