Urdu   /   English   /   Nawayathi

ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಯುವಕ

share with us

ಶಿವಮೊಗ್ಗ: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಭದ್ರಾ ಜಲಾಶಯದ ಮುಂಭಾಗದ ನದಿಯಲ್ಲಿ ಶುಕ್ರವಾರ ಸಂಜೆ ಭದ್ರಾವತಿ ನಿವಾಸಿ ಹರ್ಷ (32) ಎಂಬುವರು ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದಾರೆ. ಶಿವಮೊಗ್ಗದ ರಿಲಯನ್ಸ್‌ ಡಿಜಿಟಲ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹರ್ಷ, ಸ್ನೇಹಿತರ ಜೊತೆ ಭದ್ರಾ ಅಣೆಕಟ್ಟು ನೋಡಲು ಹೋಗಿದ್ದರು. ಡ್ಯಾಂ ಎದುರಿನ ನದಿ ಪಾತ್ರದ ಪಕ್ಕದಲ್ಲಿ ಸಂಜೆ ಊಟ ಮಾಡಿ ಕೈ ತೊಳೆಯುವಾಗ ಕಾಲು ಜಾರಿ ಬಿದ್ದು, ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا