Urdu   /   English   /   Nawayathi

ಕಂಬೀಪುರ ಬಳಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು

share with us

ರಾಮನಗರ: ಕಾಡಾನೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದು, ಶನಿವಾರ ಕಾಣಿಸಿಕೊಂಡಿವೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಹೊರ ಬಂದಿರುವ ಎರಡು ಕಾಡಾನೆಗಳು, ಕೆಂಗೇರಿ ಹಾಗೂ ಕುಂಬಳಗೂಡು ಸಮೀಪದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಕಂಬೀಪುರ ಬಳಿ ಕಾಣಿಸಿಕೊಂಡಿವೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا